Kumadvathi First Grade College,  Shikaripura

Kumadvathi First Grade College

Shivamogga Road, Shikaripura
fb-circtwitter-circle
  9886840694
  kumadvathifgc@gmail.com

News and Events

Rakshabandhan Celebration – 2016

Rakshabandhan Celebration – 2016 @ KFGC

Read More

70th Independence Day Celebration 2016

70th Independence Day Celebration On 15th August, 2016        

Read More

ಉಪನ್ಯಾಸ ಬ್ಯಾಂಕಿನಲ್ಲಿ ಹೂಡಿಕೆ ಎಂಬ ವಿಷಯದ ಮೇಲೆ ವಿಚಾರ ಸಂಕಿರಣ

ದಿನಾಂಕ 11-೦8-2016 ರಂದು ಕುಮದ್ವತಿ ಪ್ರಥಮ ದರ್ಜೆಕಾಲೇಜಿನ ವಾಣಿಜ್ಯ ವಿಭಾಗದ ವತಿಯಿಂದ ಉಪನ್ಯಾಸ ಬ್ಯಾಂಕಿನಲ್ಲಿ ಹೂಡಿಕೆ ಎಂಬ ವಿಷಯದ ಮೇಲೆ ವಿಚಾರ ಸಂಕಿರಣವನ್ನು  ಹಮ್ಮಿಕೊಳ್ಳಲಾಗಿತ್ತು. ಶಿಕಾರಿಪುರ ಕೆನರಾ ಬ್ಯಾಂಕಿನ ಹಿರಿಯ ನಿರ್ವಾಹಕರಾದ ಶ್ರೀ ಮಾರುತಿ ಜೆ ಇವರು ಕಾರ್ಯಕ್ರಮ ವನ್ನು ಉದ್ಘಾಟಿಸಿದರು. ಲೇಜಿನ ಪ್ರಾಂಶುಪಾಲರಾದ ಡಾ. ವಿನಾಯಕ ಕೆ ಎಸ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕು, ಮನೋಜ ಕಾರ್ಯಕ್ರಮವನ್ನು ಪ್ರಾರ್ಥಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು. ಗಿರೀಶ್ ಕೆ ಎಲ್ ಪ್ರಾಸ್ಥವಿಕ ನುಡಿಗಳಾನಾಡಿದರು. ನಂತರು ಅತಿಥಿಗಳನ್ನು […]

Read More

ವಿದ್ಯಾರ್ಥಿ ಸಂಘದ ಉದ್ಘಾಟನೆ 2016-17

ಶಿಕಾರಿಪುರ: ಪೋಷಕರು, ಶಿಕ್ಷಕರ ಗೌರವ ಹೆಚ್ಚುವಂತೆ ವಿದ್ಯಾರ್ಥಿಗಳು ನಡೆದುಕೊಳ್ಳಬೇಕು ಎಂದು ಶಾಸಕ ಬಿ.ವೈ. ರಾಘವೇಂದ್ರ ಹೇಳಿದರು. ಕುಮದ್ವತಿ ವಿಜ್ಞಾನ ಹಾಗೂ ವಾಣಿಜ್ಯ ಪದವಿ ಪೂರ್ವ ಹಾಗೂ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿ ಸಂಘದ ಉದ್ಘಾಟನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಆತ್ಮ ವಿಶ್ವಾಸ ಬೆಳೆಸಿಕೊಳ್ಳುವುದಕ್ಕೆ ಪ್ರತಿಯೊಬ್ಬ ವಿದ್ಯಾರ್ಥಿ ಗಮನ ನೀಡಬೇಕು ಆಗ ಉತ್ತಮ ಅಂಕ ಪಡೆಯುವುದಕ್ಕೆ, ಒಳ್ಳೆಯ ಜೀವನ ರೂಪಿಸಿಕೊಳ್ಳುವುದಕ್ಕೆ ಸಹಕಾರಿ ಆಗುತ್ತದೆ ಎಂದರು. ಜಾಗತೀಕರಣದ ಈ ದಿನಗಳಲ್ಲಿ ದೇಶದ ಎಲ್ಲೆಗಳು ಕಾಣೆಯಾಗಿದ್ದು ಉದ್ಯೋಗ ಅವಕಾಶಗಳೂ ಹೆಚ್ಚಿವೆ […]

Read More

Ramdan Wishes

Kumadvathi First Grade College, Shikaripura Wishing you all a Very Happy Ramdan Mubarak, May this Ramadan bring joy, health and wealth to you & your family.

Read More

International Yoga Day Celebration – 2016

International day of Yoga was celebrated in Kumadvathi First Grade College on 21st June, 2016.

Read More

Holi Wishes

Kumadvathi First Grade College, Shikaripura Wishing you all a very Happy and colourful Holi. May this holi be filled with lots of colour. *Happy Holi to All*.

Read More

World Women’s Day Celebration

Read More

Blood Donation Camp Organized on Celebration of B.S. Yeddiyurappa 74th Birthday

Read More

ಭಾರತೀಯ ಸಾಹಿತ್ಯಕ್ಕೆ ಸ್ವಾಮಿ ವಿವೇಕಾನಂದರ ಕೊಡುಗೆ ಅಪಾರ – ಶ್ರೀಯುತ ಕಾಳಿಂಗ ಹೆಗಡೆ

ಆಧುನಿಕ ಭಾರತೀಯ ಹಾಗೂ ಹೊಸಗನ್ನಡ ಸಾಹಿತ್ಯ ಪ್ರೇರಣೆ ಗೊಳ್ಳುವಲ್ಲಿ ಸ್ವಾಮಿ ವಿವೇಕಾಂದರ ಕೊಡುಗೆ ಅಪಾರವಾಗಿದೆ ಎಂದು ನಗರದ ಕುಮದ್ವತಿ ಪ್ರಥಮ ದರ್ಜೆ ಕಾಲೇಜಿನ ಪುಸ್ತಕ ಪ್ರೇಮಿ ವಿದ್ಯಾರ್ಥಿ ಬಳಗ ಹಾಗೂ  ಕನ್ನಡ ಪುಸ್ತಕ ಪ್ರಾಧಿಕಾರದ ಸಹಯೋಗದೊಂದಿಗೆ ಆಯೋಜಿಸಿದ  ಕಾರ್ಯಕ್ರಮದಲ್ಲಿ  ಶಿವಮೊಗ್ಗದ ಲೇಖಕರು ಹಾಗೂ ಕಾಳಿಂಗ ಪ್ರಕಾಶನದ ಪ್ರಕಾಶಕರು ಆದ ಶ್ರೀಯುತ ಕಾಳಿಂಗ ಹೆಗಡೆ ಯವರು ಮಾತನಾಡುತ್ತಾ ಹೊಸಪಿಳಿಗೆಯ ಹಾಗೂ ಆಧ್ಯಾತ್ಮಿಕ ಒಲವುಳ್ಳ ಲೇಖಕರಿಗೆ ಸನಾತನ ಸಂಸ್ಕೃತಿ ಹಾಗೂ ಸಂಸ್ಕಾರಗಳ ಪರಿಯಿಸುವಲ್ಲಿ ಸ್ವಾಮಿ ವಿವೇಕಾನಂದರ ಕೊಡುಗೆ ಆಪಾರವಾಗಿದ್ದು, ಇಂದಿನ […]

Read More