News and Events
70th Independence Day Celebration 2016
Date : 16-08-2016
70th Independence Day Celebration On 15th August, 2016
ಉಪನ್ಯಾಸ ಬ್ಯಾಂಕಿನಲ್ಲಿ ಹೂಡಿಕೆ ಎಂಬ ವಿಷಯದ ಮೇಲೆ ವಿಚಾರ ಸಂಕಿರಣ
Date : 11-08-2016
ದಿನಾಂಕ 11-೦8-2016 ರಂದು ಕುಮದ್ವತಿ ಪ್ರಥಮ ದರ್ಜೆಕಾಲೇಜಿನ ವಾಣಿಜ್ಯ ವಿಭಾಗದ ವತಿಯಿಂದ ಉಪನ್ಯಾಸ ಬ್ಯಾಂಕಿನಲ್ಲಿ ಹೂಡಿಕೆ ಎಂಬ ವಿಷಯದ ಮೇಲೆ ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲಾಗಿತ್ತು. ಶಿಕಾರಿಪುರ ಕೆನರಾ ಬ್ಯಾಂಕಿನ ಹಿರಿಯ ನಿರ್ವಾಹಕರಾದ ಶ್ರೀ ಮಾರುತಿ ಜೆ ಇವರು ಕಾರ್ಯಕ್ರಮ ವನ್ನು ಉದ್ಘಾಟಿಸಿದರು. ಲೇಜಿನ ಪ್ರಾಂಶುಪಾಲರಾದ ಡಾ. ವಿನಾಯಕ ಕೆ ಎಸ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕು, ಮನೋಜ ಕಾರ್ಯಕ್ರಮವನ್ನು ಪ್ರಾರ್ಥಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು. ಗಿರೀಶ್ ಕೆ ಎಲ್ ಪ್ರಾಸ್ಥವಿಕ ನುಡಿಗಳಾನಾಡಿದರು. ನಂತರು ಅತಿಥಿಗಳನ್ನು […]
ವಿದ್ಯಾರ್ಥಿ ಸಂಘದ ಉದ್ಘಾಟನೆ 2016-17
Date : 01-08-2016
ಶಿಕಾರಿಪುರ: ಪೋಷಕರು, ಶಿಕ್ಷಕರ ಗೌರವ ಹೆಚ್ಚುವಂತೆ ವಿದ್ಯಾರ್ಥಿಗಳು ನಡೆದುಕೊಳ್ಳಬೇಕು ಎಂದು ಶಾಸಕ ಬಿ.ವೈ. ರಾಘವೇಂದ್ರ ಹೇಳಿದರು. ಕುಮದ್ವತಿ ವಿಜ್ಞಾನ ಹಾಗೂ ವಾಣಿಜ್ಯ ಪದವಿ ಪೂರ್ವ ಹಾಗೂ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿ ಸಂಘದ ಉದ್ಘಾಟನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಆತ್ಮ ವಿಶ್ವಾಸ ಬೆಳೆಸಿಕೊಳ್ಳುವುದಕ್ಕೆ ಪ್ರತಿಯೊಬ್ಬ ವಿದ್ಯಾರ್ಥಿ ಗಮನ ನೀಡಬೇಕು ಆಗ ಉತ್ತಮ ಅಂಕ ಪಡೆಯುವುದಕ್ಕೆ, ಒಳ್ಳೆಯ ಜೀವನ ರೂಪಿಸಿಕೊಳ್ಳುವುದಕ್ಕೆ ಸಹಕಾರಿ ಆಗುತ್ತದೆ ಎಂದರು. ಜಾಗತೀಕರಣದ ಈ ದಿನಗಳಲ್ಲಿ ದೇಶದ ಎಲ್ಲೆಗಳು ಕಾಣೆಯಾಗಿದ್ದು ಉದ್ಯೋಗ ಅವಕಾಶಗಳೂ ಹೆಚ್ಚಿವೆ […]
Ramdan Wishes
Date : 07-07-2016
Kumadvathi First Grade College, Shikaripura Wishing you all a Very Happy Ramdan Mubarak, May this Ramadan bring joy, health and wealth to you & your family.
International Yoga Day Celebration – 2016
Date : 23-06-2016
International day of Yoga was celebrated in Kumadvathi First Grade College on 21st June, 2016.
Holi Wishes
Date : 23-03-2016
Kumadvathi First Grade College, Shikaripura Wishing you all a very Happy and colourful Holi. May this holi be filled with lots of colour. *Happy Holi to All*.
ಭಾರತೀಯ ಸಾಹಿತ್ಯಕ್ಕೆ ಸ್ವಾಮಿ ವಿವೇಕಾನಂದರ ಕೊಡುಗೆ ಅಪಾರ – ಶ್ರೀಯುತ ಕಾಳಿಂಗ ಹೆಗಡೆ
Date : 27-01-2016
ಆಧುನಿಕ ಭಾರತೀಯ ಹಾಗೂ ಹೊಸಗನ್ನಡ ಸಾಹಿತ್ಯ ಪ್ರೇರಣೆ ಗೊಳ್ಳುವಲ್ಲಿ ಸ್ವಾಮಿ ವಿವೇಕಾಂದರ ಕೊಡುಗೆ ಅಪಾರವಾಗಿದೆ ಎಂದು ನಗರದ ಕುಮದ್ವತಿ ಪ್ರಥಮ ದರ್ಜೆ ಕಾಲೇಜಿನ ಪುಸ್ತಕ ಪ್ರೇಮಿ ವಿದ್ಯಾರ್ಥಿ ಬಳಗ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರದ ಸಹಯೋಗದೊಂದಿಗೆ ಆಯೋಜಿಸಿದ ಕಾರ್ಯಕ್ರಮದಲ್ಲಿ ಶಿವಮೊಗ್ಗದ ಲೇಖಕರು ಹಾಗೂ ಕಾಳಿಂಗ ಪ್ರಕಾಶನದ ಪ್ರಕಾಶಕರು ಆದ ಶ್ರೀಯುತ ಕಾಳಿಂಗ ಹೆಗಡೆ ಯವರು ಮಾತನಾಡುತ್ತಾ ಹೊಸಪಿಳಿಗೆಯ ಹಾಗೂ ಆಧ್ಯಾತ್ಮಿಕ ಒಲವುಳ್ಳ ಲೇಖಕರಿಗೆ ಸನಾತನ ಸಂಸ್ಕೃತಿ ಹಾಗೂ ಸಂಸ್ಕಾರಗಳ ಪರಿಯಿಸುವಲ್ಲಿ ಸ್ವಾಮಿ ವಿವೇಕಾನಂದರ ಕೊಡುಗೆ ಆಪಾರವಾಗಿದ್ದು, ಇಂದಿನ […]

9886840694
kumadvathifgc@gmail.com

