Kumadvathi First Grade College,  Shikaripura

Kumadvathi First Grade College

Shivamogga Road, Shikaripura
fb-circtwitter-circle
  9886840694
  kumadvathifgc@gmail.com

Latest Updates

Yoga Day Celebration-2018

Read More

Ramzan Wishes – 2017

Kumadvathi First Grade College, Shikaripura Wishing you all a Very Happy Ramzan Mubarak, In the Holy Month of Ramzan. May you blessed with Good health, Prosperity and May Allah’s blessing always shine upon you and your family….. !!Ramzan Mubarak!!

Read More

Ugadi Wishes-2018

Kumadvathi First Grade College, Shikaripura. “Wishing u a very Happy Ugadi” May this Ugadi bring you new spirit, new beginning and new prosperity. Happy Ugadi!    

Read More

Requirement of the faculty for the year 2018-19

Click Here to Download –> Requirement of the faculty for the year 2018-19

Read More

Admissions are open for the academic year 2018-19

Read More

ಸಾಹಿತ್ಯ ರಚನೆ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ

ಸಾಹಿತ್ಯ ರಚನೆ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ಹಾಗೂ ಉಪನ್ಯಾಸ ಕಾರ್ಯಕ್ರಮ ಸಾಹಿತಿಗಳಾದ ಶ್ರೀ ಡಾಕೇಶ್ ತಾಳಗುಂದ, ಹಾಗೂ ಪ್ರಾಚಾರ್ಯರರಾದ ಡಾ.ವಿನಾಯಕ ಕೆ.ಎಸ್, ಕೋಟೋಜಿರಾವ್, ಗಿರೀಶ್ ಉಪಸ್ಥಿತರಿರುವುದು.

Read More

ನನ್ನ ಮೆಚ್ಚಿನ ಪುಸ್ತಕ ವಿದ್ಯಾರ್ಥಿ ಅಭಿಪ್ರಾಯ ಮಂಡನೆ ಸ್ಪರ್ಧೆ ಹಾಗೂ ಉಪನ್ಯಾಸ ಕಾರ್ಯಕ್ರಮ

ಕುಮದ್ವತಿ ಪ್ರಥಮ ದರ್ಜೆ ಕಾಲೇಜು, ಶಿಕಾರಿಪುರ ಮತ್ತು ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು ಇವರುಗಳ ಪ್ರಾಯೋಜನೆಯೊಂದಿಗೆ ಕನ್ನಡಭಾಷಾ ವಿಭಾಗ ಹಾಗೂ ಜಾಣ ಜಾಣೆಯರ ಬಳಗ ದ ವತಿಯಿಂದ ದಿನಾಂಕ: 15-02-2018 ನನ್ನ ಮೆಚ್ಚಿನ ಪುಸ್ತಕ ವಿದ್ಯಾರ್ಥಿ ಅಭಿಪ್ರಾಯ ಮಂಡನೆ ಸ್ಪರ್ಧೆ ಹಾಗೂ ಉಪನ್ಯಾಸ ಕಾರ್ಯಕ್ರಮದಲ್ಲಿ ಸಾಹಿತಿಗಳು, ಸದಸ್ಯರು, ಸಾಹಿತ್ಯ ಅಕಾಡೆಮಿ, ಬೆಂಗಳೂರು ಹಾಗೂ ಶಿಕಾರಿಪುರ ಕನ್ನಡ ಸ್ನಾತಕೋತ್ತರ ವಿಭಾಗ ಪ್ರಾಧ್ಯಾಪಕರಾದ ಡಾ. ಉಮೇಶ್ ಕುಂಶಿ ರವರು ಕನ್ನಡ ಕಾವ್ಯ ಪರಂಪರೆ ಕುರಿತು ಉಪನ್ಯಾಸ ನೀಡಿದರು. ಈ ಕಾರ್ಯಕ್ರಮದ […]

Read More

ಮಲೆನಾಡ ಸಿರಿ -2018

ಶಿಕಾರಿಪುರದ ಕುಮದ್ವತಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ದಿನಾಂಕ:10-02-2018 ಶನಿವಾರದಂದು ಸಾಗರದ ಲಾಲ್ ಬಹದ್ದೂರ್ ಕಲಾ ವಿಜ್ಞಾನ ಮತ್ತು ಎಸ್.ಬಿ ಸೊಲಬಣ್ಣ ಶೆಟ್ಟಿ ವಾಣಿಜ್ಯ ಮಹಾ ವಿದ್ಯಾಲಯದಲ್ಲಿ ನೆಡೆದ ’ಮಲೆನಾಡ ಸಿರಿ -2018’ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಪಾಶ್ಚಿಮಾತ್ಯ ನೃತ್ಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಗಳಿಸಿದ್ದಾರೆ ಹಾಗೂ ಮೂಕಾಭಿನಯ ಸ್ಪರ್ಥೆಯಲ್ಲಿ ಭಾಗವಹಿಸಿ ದ್ವಿತೀಯ ಸ್ತಾನ ಪಡೆದಿರುತ್ತಾರೆ. ಕಾಲೇಜಿನ ಸಾಂಸ್ಕೃತಿಕ ಸಂಯೋಜನಾಧಿಕಾರಿಗಳಾದ ಶ್ರೀ ಚೇತನ್ ಕುಮಾರ್. ಎನ್ ರವರೂ ಉಪಸ್ಥಿತರಿದ್ದು, ವಿಜೇತರೆಲ್ಲರಿಗೂ ಕಾಲೇಜಿನ ಪ್ರಾಂಶುಪಾಲರಾದ ಡಾ. ವಿನಾಯಕ್.ಕೆ.ಎಸ್ ಹಾಗೂ ಆಡಳಿತ […]

Read More

ಕೌಶಲ್ಯ ಅಭಿವೃದ್ದಿ ಕಾರ್ಯಕ್ರಮ

ಯುವಕರನ್ನು ಕೌಶಲಭರಿತರನ್ನಾಗಿಸುವುದು ಪ್ರಸ್ತುತ ದಿನಮಾನಗಳಲ್ಲಿ ಅಗತ್ಯವಾಗಿದೆ. ಈ ರೀತಿಯಾಗಿ ಕೌಶಲ್ಯಗಳಿಗೆ ಒತ್ತು ಕೊಡುವುದರಿಂದ ಅವರು ಉದ್ಯೋಗ ಪಡೆಯುತ್ತಾರೆ ಮತ್ತು ಉದ್ಯಮಶೀಲರಾಗಿ ಸುಧಾರಿಸುತ್ತಾರೆ. ಭಾರತೀಯ ಯುವಕರ ಅಭಿವೃದ್ದಿಗೆ ಅವಕಾಶಗಳು ಉತ್ತಮವಾಗಿದ್ದು, ಬಾಹ್ಯಾಕಾಶ ವ್ಯಾಪ್ತಿಯನ್ನು ರಚಿಸುವುದು ಮತ್ತು ಕಳೆದ ಹಲವು ವರ್ಷಗಳಿಂದ ಈಗಾಗಲೇ ಕೌಶಲ್ಯ ಅಭಿವೃದ್ದಿಯ ಅಡಿಯಲ್ಲಿ ಇರಿಸಲಾಗಿರುವ ಕ್ಷೇತ್ರಗಳನ್ನು ಅಭಿವೃದ್ದಿಪಡಿಸುವುದು ಮತ್ತು ಹೊಸ ಕ್ಷೇತ್ರಗಳನ್ನು ಕೌಶಲ್ಯಕ್ಕಾಗಿ ಗುರುತಿಸುವುದು. ವಿದ್ಯಾರ್ಥಿಗಳ ಭವಿಷ್ಯದ ಮುನ್ನಡೆಗೆ ಆಸಕ್ತಿದಾಯಕ ಕಲಿಕೆಯು ಇಂದಿನ ದಿನಗಳಲ್ಲಿ ಅಗತ್ಯವೆಂದು ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಕೌಶಲ್ಯಾಭಿರುದ್ಧಿ ಕಾರ್ಯಕ್ರಮದ ಸಂಯೋಜಕರಾದ ದರ್ಶನ ಪಿ […]

Read More

ಎನ್ ಎಸ್ ಎಸ್ ಶಿಬಿರ ಕಾರ್ಯಕ್ರಮ

ಯುವಕರನ್ನು ದೇಶದ ಸಂಪನ್ಮೂಲವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಎನ್ ಎಸ್ ಎಸ್ ಸಹಕಾರಿ ಎಂದು ಶ್ರೀ ಬಿ. ಶಿವಕುಮಾರ್, ತಹಶೀಲ್ದಾರ್ ಶಿಕಾರಿಪುರ ಹೇಳಿದರು.ತಾಲೂಕಿನ ಕಾಗಿನಲ್ಲಿಯಲ್ಲಿ ಕುಮದ್ವತಿ ಪ್ರಥಮ ದರ್ಜೆ ಕಾಲೇಜಿನ ಎನ್ ಎಸ್ ಎಸ್ ಶಿಬಿರಕ್ಕೆ ಚಾಲನೆ ನೀಡಿದ ಅವರು, ಯುವಕರು ಧೇಶದ ಶಕ್ತಿ ಅವರಲ್ಲಿ ಬೌದ್ಧಿಕ, ದೈಹಿಕ ಶಕ್ತಿ ಬಲವರ್ಧನೆ ಮಾಡಿದಲ್ಲಿ ಆರೋಗ್ಯವಂತ ದೇಶ ಕಟ್ಟುವುದಕ್ಕೆ ಸಾಧ್ಯವಿದೆ ಎಂದರು. ಸದೃಢ ದೇಹದಲ್ಲಿ ಮಾತ್ರ ದೃಢ ಮನಸ್ಸು ಇರಲು ಸಾಧ್ಯ ಎನ್ನುವ ಸ್ವಾಮಿ ವಿವೇಕಾನಂದರ ವಾಣಿಯಂತೆ ಯುವಕರು ಏನೆಲ್ಲ […]

Read More