News and Events
ಭಾರತೀಯ ಸಾಹಿತ್ಯಕ್ಕೆ ಸ್ವಾಮಿ ವಿವೇಕಾನಂದರ ಕೊಡುಗೆ ಅಪಾರ – ಶ್ರೀಯುತ ಕಾಳಿಂಗ ಹೆಗಡೆ
Date : 27-01-2016
ಆಧುನಿಕ ಭಾರತೀಯ ಹಾಗೂ ಹೊಸಗನ್ನಡ ಸಾಹಿತ್ಯ ಪ್ರೇರಣೆ ಗೊಳ್ಳುವಲ್ಲಿ ಸ್ವಾಮಿ ವಿವೇಕಾಂದರ ಕೊಡುಗೆ ಅಪಾರವಾಗಿದೆ ಎಂದು ನಗರದ ಕುಮದ್ವತಿ ಪ್ರಥಮ ದರ್ಜೆ ಕಾಲೇಜಿನ ಪುಸ್ತಕ ಪ್ರೇಮಿ ವಿದ್ಯಾರ್ಥಿ ಬಳಗ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರದ ಸಹಯೋಗದೊಂದಿಗೆ ಆಯೋಜಿಸಿದ ಕಾರ್ಯಕ್ರಮದಲ್ಲಿ ಶಿವಮೊಗ್ಗದ ಲೇಖಕರು ಹಾಗೂ ಕಾಳಿಂಗ ಪ್ರಕಾಶನದ ಪ್ರಕಾಶಕರು ಆದ ಶ್ರೀಯುತ ಕಾಳಿಂಗ ಹೆಗಡೆ ಯವರು ಮಾತನಾಡುತ್ತಾ ಹೊಸಪಿಳಿಗೆಯ ಹಾಗೂ ಆಧ್ಯಾತ್ಮಿಕ ಒಲವುಳ್ಳ ಲೇಖಕರಿಗೆ ಸನಾತನ ಸಂಸ್ಕೃತಿ ಹಾಗೂ ಸಂಸ್ಕಾರಗಳ ಪರಿಯಿಸುವಲ್ಲಿ ಸ್ವಾಮಿ ವಿವೇಕಾನಂದರ ಕೊಡುಗೆ ಆಪಾರವಾಗಿದ್ದು, ಇಂದಿನ […]
Republic Day
Date : 26-01-2016
Let us remember the golden heritage of our country and feel proud to be a part of India. HAPPY REPUBLIC DAY to Parents,Students & Staff
Vivekananda Jayanthi celebration
Date : 16-01-2016
Vivekananda Jayanthi held at our college on jan 13 2016
New year – 2016
Date : 01-01-2016
Dear All, May The Year 2016 Bring for You Happiness, Success and filled with Peace, Hope & Togetherness of your Family & Friends. Kumadvathi First Grade College, Shikaripura Wishing You a *HAPPY NEW YEAR*.
ಅಭಿನಂದನೆ
Date : 17-11-2015
ದ್ವಿತೀಯ ಬಿ.ಎಸ್ಸಿ ವಿಭಾಗದ ವಿದ್ಯಾರ್ಥಿ ಶರತ ಕುಮಾರ್ ಎ ಇವರು ಕುವೆಂಪು ವಿಶ್ವವಿದ್ಯಾಲಯದ ಅಂತರ ಕಾಲೇಜು ಮಟ್ಟದ ಜೂಡೋ ಪಂದ್ಯಾವಳಿಯಲ್ಲಿ ಭಾಗವಹಿಸಿ ತೃತೀಯ ಬಹುಮಾನವನ್ನು ಗೆದ್ದಿರುತ್ತಾರೆ ಇವರಿಗೆ ಕಾಲೇಜಿನ ವತಿಯಿಂದ ಅಭಿನಂದನೆಗಳನ್ನು ತಿಳಿಸುತ್ತೇವೆ.
ಅಭಿನಂದನೆ
Date : 06-11-2015
2015-16 ನೇ ಸಾಲಿನ ಕುವೆಂಪು ವಿಶ್ವವಿದ್ಯಾಲಯದ ಸಹ್ಯಾದ್ರಿ ಉತ್ಸವದಲ್ಲಿ ಭಾಗವಹಿಸಿದ ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಪ್ರದರ್ಶನ ತೋರಿಸಿದ್ದಾರೆ. ಚಿತ್ರಕಲೆ ವಿಭಾಗದಲ್ಲಿ ಬಿ.ಕಾಂ ವಿಭಾಗದ ಅಕ್ಷಯಕುಮಾರ್ ಎ.ಎಸ್ ಇವರು ಪ್ರಥಮ ಸ್ಥಾನ ಗಳಿಸಿ ಕಾಲೇಜಿಗೆ ಹೆಮ್ಮೆ ತಂದಿದ್ದಾರೆ. ಇವರಿಗೆ ವಾಣಿಜ್ಯ ಶಾಸ್ತ್ರ ವಿಭಾಗ, ಹಾಗೂ ಕಾಲೇಜಿನ ಆಡಳಿತ ಮಂಡಳಿ ಅಭಿನಂದಿಸುತ್ತದೆ.
ಒಂದು ದಿನದ ಲೆಖ್ಖ ಪರಿಶೋದಕರ ಕಾರ್ಯಗಾರದ ಉದ್ಘಾಟನಾ ಸಮಾರಂಭ
Date : 09-10-2015
“ಬದಲಾಗುತ್ತರುವ ಶಿಕ್ಷಣ ವ್ಯವಸ್ಥೆಯಲ್ಲಿ ತರಗತಿಯಲ್ಲಿ ಏನು ಪಾಠ ಮಾಡುತ್ತಿವೆಯೋ ಅದು ಪ್ರಾಯೋಗಿಕವಾಗಿ ಬಳಕೆಯಾಗುತ್ತಿರುವ ಪ್ರಮಾಣ ತೀರಾ ಕಡಿಮೆಯಾಗುರುವುದು ಇಂದಿನ ವಿದ್ಯಾರ್ಥಿಗಳ ಭವಿಷ್ಯತ್ತಿಗೆ ತುಂಬಾ ನಷ್ಟವಾಗುತ್ತಿದೆ” ಎಂದು ಸಾಗರದ ದಿನೇಶ್ ಜೋಷಿ ಫೌಂಡೇಷನ್ ನ ದಿನೇಶ ಕುಮಾರ್ ಎನ್ ಜೋಷಿ ಯವರು ನಗರದ ಕುಮದ್ವತಿ ಪ್ರಥಮ ದರ್ಜೆ ಕಾಲೇಜಿನನಲ್ಲಿ ನಡೆದ ಒಂದು ದಿನದ ಲೆಖ್ಖ ಪರಿಶೋದಕರ ಕಾರ್ಯಗಾರದ ಉದ್ಘಾಟನಾ ಸಮಾರಂಭವನ್ನು ಉದ್ದೇಶಿಸಿ ಮಾತಾನಾಡಿದರು. ಮುಖ್ಯವಾಗಿ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ತರಗತಿಯ ಪಾಠಗಳು ಮತ್ತು ಅದರ ಪ್ರಾಯೋಗಿಕ ರಬೇತಿಯು ತೀರಾ […]
ನನ್ನ ಮೆಚ್ಚಿನ ಪುಸ್ತಕ-ವಿದ್ಯಾರ್ಥಿ ಅಭಿಪ್ರಾಯ ಮಂಡನೆ ಸ್ಪರ್ಧೆ
Date : 08-10-2015
ಅನ್ಯಭಾಷೆ ಪ್ರೇರಣೆಯಲ್ಲಿ ನಮ್ಮ ಭಾಷೆಯ ಕಿಳರಿಮೆಯಲ್ಲಿದ್ದೇನೆ- ಶ್ರೀ ಶಿವರಂಜಿನಿ ಸಿ ಸುದರ್ಶನ್ ನನ್ನ ಮೆಚ್ಚಿನ ಪುಸ್ತಕ-ವಿದ್ಯಾರ್ಥಿ ಅಭಿಪ್ರಾಯ ಮಂಡನೆ ಸ್ಪರ್ಧೆ
ಗಾಂಧಿ ಜಯಂತಿ ಹಾಗೂ ಲಾಲ್ ಬಹದೂರ್ ಶಾಸ್ತ್ರಿ ಜಯಂತಿ
Date : 02-10-2015
ಕುಮದ್ವತಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ಟೀಯ ಸೇವಾ ಯೋಜನೆಯ ವತಿಯಂದ ಗಾಂಧಿ ಜಯಂತಿ ಹಾಗೂ ಲಾಲ್ ಬಹದೂರ್ ಶಾಸ್ತ್ರಿ ಜಯಂತಿ ದಿನಾಚರಣೆಯು ಆಚರಿಸಲ್ಪಟ್ಟಿತು. ಈ ಒಂದು ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ವಿನಾಯಕ್ ಕೆ ಎಸ್ ಹಾಗೂ ಮುಖ್ಯ ಅತಿಥಗಳಾಗಿ ಸಹ್ಯಾದ್ರಿ ವಾಣಿಜ್ಯ ಮತ್ತು ಕಲಾ ಕಾಲೇಜಿನ ನಿರ್ವಹಣ ವಿಭಾಗ ಸಹಾಯಕ ಪ್ರಾದ್ಯಾಪಕರಾದ ಡಾ. ಗಿರಿದರ್ ಕೆ ವಿ ಇವರು ಆಗಮಿಸಿದ್ದರು. ದ್ವಜಾರೋಹಣವನ್ನು ನೆರೆವೇರಿಸಿ ಮಾತಾನಾಡಿದ ಮುಖ್ಯ ಅತಿಥಗಳಾದ […]
A Guest Lecture on Logical and Analytical Reasoning
Date : 02-10-2015
The department of commerce held a guest lecture on Logical and Analytical Reasoning and invited as resource person Dr. Giridhar K. V Assistant professor Sahyadri Arts and Commerce College Shivamogga.