News and Events

Gowri Ganesha Chaturthi -2021
Date : 08-09-2021
Kumadvathi First Grade College, Shikaripura Wishing You All Happy Gowri Ganesha Chaturthi -2021

“ರಾಷ್ಟ್ರ ಜಾಗೃತಿ” ವಿಶೇಷ ಉಪನ್ಯಾಸ ಕಾರ್ಯಕ್ರಮ
Date : 20-08-2021
ಮಾನವ ಹಕ್ಕು ಸಮಿತಿ ಹಾಗೂ ಐಕ್ಯೂಎಸಿ ಸಹಯೋಗದಲ್ಲಿ ಆಯೋಜಿಸಿದ “ರಾಷ್ಟ್ರ ಜಾಗೃತಿ” ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಂಡ್ಯದ ರಾಮಕೃಷ್ಣ ವಿವೇಕಾನಂದ ಆಶ್ರಮದ ವಿವೇಕ ಶಿಕ್ಷಣ ವಾಹಿನಿಯ ಸಂಚಾಲಕರಾದ ಶ್ರೀ ಭರತ್ ಕಾರೇಕೊಪ್ಪನವರು ಉಪನ್ಯಾಸ-2021

ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ PSI (Civil)
Date : 23-04-2021
For PSI (Civil) Registration Form << Click Here

ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಕಾರ್ಯಾಗಾರ
Date : 18-02-2021
ಇಂದು ಕುಮದ್ವತಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ “ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಕಾರ್ಯಾಗಾರ” ದಲ್ಲಿ ಮುಖ್ಯ ಅತಿಥಿಗಳಾಗಿ ಸಂಸ್ಥೆಯ ಶೈಕ್ಷಣಿಕ ಸಲಹೆಗಾರರಾದ ಪ್ರೋ. ಎಸ್ ಎಸ್ ಗದಗ್ ಸಾರ್ ಭಾಗವಹಿಸಿದ್ದರು, ಅಧ್ಯಕ್ಷತೆಯನ್ನು ಡಾ. ಜಿ ಆರ್ ಹೆಗಡೆ ಸಾರ್ ವಹಿಸಿದ್ದರು, ಅತಿಥಿಗಳಾಗಿ ಸಂಸ್ಥೆಯ ಆಡಳಿತ ಸಲಹೆಗಾರರಾದ ಶ್ರೀ ಕುಬೇರಪ್ಪ ಕೆ ಸಾರ್ ಹಾಗೂ ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಜಯಶ್ರೀ ವಿ.ಆರ್ ಮೇಡಂ ಭಾಗವಹಿಸಿದ್ದರು.

9886840694
kumadvathifgc@gmail.com






