Media Watch
024-25 ನೇ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭ
Date : 03-04-2025
ಮೈತ್ರಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ದಿನಾಂಕ 15.03.2025 ರಂದು 2024-25 ನೇ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದ್ದು ಮೈತ್ರಿ ಶಿಕ್ಷಣ ಸಮೂಹದ ಕಾರ್ಯ ನಿರ್ವಹಣಾ ಅಧಿಕಾರಿಗಳಾದ ಶ್ರೀ. ನಿಶಿತ್. ಕೆ ಎಚ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶಿವಮೊಗ್ಗ ಡಯಟ್ ಹಿರಿಯ ಉಪನ್ಯಾಸಕರಾದ ಶ್ರೀ ಹರಿಪ್ರಸಾದ್ ಜಿ ವಿ ರವರು ಆಗಮಿಸಿದ್ದು ಭವಿಷ್ಯತ್ತಿನ ವಿದ್ಯಾರ್ಥಿಗಳಿಗೆ ಬೋಧಿಸಲು ಬೇಕಾದ ಶಿಕ್ಷಕರ ಅಗತ್ಯ ಕೌಶಲಗಳ ಬಗ್ಗೆ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಎಲ್ಲಾ ಉಪನ್ಯಾಸಕರುಗಳು, ಬೋಧಕೇತರ […]

ನಾಡಹಬ್ಬ ದಸರಾದ ಶುಭಾಶಯಗಳು.
Date : 10-10-2024
ವಿಜಯದಶಮಿಯು ದಸರಾ ಉತ್ಸವದ ಕೊನೆಯ ದಿನವಾಗಿದ್ದು, ಈ ಶುಭ ಸಂದರ್ಭದಲ್ಲಿ ದಸರೆಯ ಶುಭಾಶಯಗಳು.

Merry Christmas – 2020
Date : 25-12-2020
Mythri College of Education, Shivamogga Wishing you all a Merry Christmas
Republic Day-2019
Date : 25-01-2019
Mythri College of Education, Shivamoga,“Wishing u a very Happy Republic Day” May Vande Mataram Be On Our Lips as We Relive The Pride and Joy of Being an Indian on Our Republic Day. Best Wishes to All of You Happy Republic Day – 2019
ಸನ್ಮಾನ್ಯ ಶ್ರೀ ಬಿ.ಎಸ್.ಯಡಿಯೂರಪ್ಪನವರ ಹುಟ್ಟುಹಬ್ಬದ ಪ್ರಯುಕ್ತ ನೆಡೆದ ಕಾರ್ಯಕ್ರಮಗಳು
Date : 03-03-2017
ಕೃಪೆ: ಪ್ರಜಾವಾಣಿ, ದಿನಾಂಕ: 28-02-2017 ಕೃಪೆ: ವಿಜಯ ವಾಣಿ, ದಿನಾಂಕ: 28-02-2017 ಕೃಪೆ: ಕನ್ನಡ ಪ್ರಭ, ದಿನಾಂಕ: 28-02-2017 ಕೃಪೆ: ಹೊಸ ದಿಂಗತ, ದಿನಾಂಕ: 28-02-2017
ಅಂತರಾಷ್ಟ್ರೀಯ ಸಾಕ್ಷರತಾ ದಿನಾಚರಣೆ
Date : 16-10-2016
ದಿನಾಂಕ 14/05/2016 ರ ಬುಧವಾರ ಸ್ವಾಮಿ ವಿವೇಕಾನಂದ ವಿದ್ಯಾ ಸಂಸ್ಥೆಯ ಜನ ಶಿಕ್ಷಣ ಸಂಸ್ಥೆ ಹಾಗೂ ಮೈತ್ರಿ ಶಿಕ್ಷಣ ಮಹಾವಿದ್ಯಾಲಯದವತಿಯಿಂದ ಅಂತರಾಷ್ಟ್ರೀಯ ಸಾಕ್ಷರತಾ ದಿನಾಚರಣೆಯನ್ನು ಹಮ್ಮಿಕೂಳ್ಳಲಾಗಿತ್ತು ಈ ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಪಂಚಾಯತ್ ಸಿಈಓ ಡಾ.ಕೆ.ರಾಕೇಶ್ ಕುಮಾರ್ ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಂದ್ರಶೇಖರ್ ಡಿ.ಎಸ್. ವಹಿಸಿ ಸಂಸ್ಥೆಯ ನಿರ್ದೆಶಕರಾದ ಶ್ರೀಮತಿ ಅರುಣಾದೇವಿ ಎಸ್,ವೈರವರು ಮತ್ತು ಪ್ರಾಚಾರ್ಯೆ ಶ್ರೀಮತಿ ಡಾ. ಶಾಲಿನಿ ಜೆ ರವರು ಉಪಸ್ಥಿತರಿದ್ದರು.
ಶಿಕ್ಷಕರ ದಿನಾಚರಣೆ
Date : 08-09-2016
ದಿನಾಂಕ 06/09/2016 ರ ಮಂಗಳವಾರ ಬೆಳ್ಳಿಗ್ಗೆ 10.00 ಘಂಟೆಗೆ ಸರಿಯಾಗಿ ಮೈತ್ರಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಶಿಕ್ಷಕರ ದಿನಾಚರಣೆಯನ್ನು ಹಮ್ಮಿಕೂಳ್ಳಲಾಗಿತ್ತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ ಅರುಣಾದೇವಿ ಎಸ್.ವೈ.ವಹಿಸಿದ್ದರು.ಮತ್ತು ಕಾರ್ಯಕ್ರಮದಲ್ಲಿ ಚಿತ್ರದುರ್ಗದ ಪ್ರೊ.ಹೆಚ್.ಕೆ.ಎಸ್.ಸ್ವಾಮಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಪ್ರಾಚಾರ್ಯೆ ಡಾ.ಜೆ ಶಾಲಿನಿ. ಆಡಳಿತಾಧಿಕಾರಿ ನಿಶಿತ್ ಕೆ ಹೆಚ್. ಉಪಸ್ಥಿತರಿದ್ದರು
75ನೇ ಕ್ವಿಟ್ ಇಂಡಿಯಾ ಚಳುವಳಿಯ ವರ್ಷಾಚರಣೆ
Date : 18-08-2016
ದಿನಾಂಕ; 17.08.2016 ರಂದು ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯವತಿಯಿಂದ ೭೫ನೇ ಕ್ವಿಟ್ ಇಂಡಿಯಾ ಚಳುವಳಿಯ ವರ್ಷಾಚರಣೆ ಪ್ರಯುಕ್ತ ಈಸೂರಿನ ಸರ್ಕಾರಿ ಶಾಲೆಯ ಆವರಣದಲ್ಲಿ ಈಸೂರಿನ ಸ್ವಾತಂತ್ರ್ಯ ಹೋರಾಟ ಸ್ಮರಣೆ ಕಾರ್ಯಕ್ರಮವನ್ನು ಹಮ್ಮಿಕೂಳ್ಳಲಾಗಿತ್ತು ಈ ಕಾರ್ಯಕ್ರಮದಲ್ಲಿ ನಮ್ಮ ಮಹಾವಿದ್ಯಾಲಯದ ಪ್ರಶಿಕ್ಷಣಾರ್ಧಿ ಮತ್ತು ಬೋಧಕವರ್ಗದವರು ಹಾಜರಿದ್ದರು. ಕೃಪೆ: ಪ್ರಜಾವಾಣಿ, ದಿನಾಂಕ: 18-08-2016

08182 240106
mythrieducationgroup@gmail.com 

