ವಚನ ಗಾಯನ ಹಾಗೂ ಕ್ವಿಜ್ ಸ್ಪರ್ಧೆಯ ವಿಜೇತರು
ಸಹಮತ ವೇದಿಕೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ ವಚನ ಗಾಯನ ಹಾಗೂ ಕ್ವಿಜ್ ಸ್ಪರ್ಧೆ ಯಲ್ಲಿ ಕುಮದ್ವತಿ ಕಾಲೇಜಿನ ಮೇಘನಾ ದ್ವಿತೀಯ ಸ್ಥಾನ ಕೇಶವ ಜೋಕನಾಳ್ ಪ್ರಥಮ ಸ್ಥಾನ ಪಡೆದಿದ್ದಾರೆ , ಡಾ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಯವರಿಂದ ಪ್ರಶಸ್ತಿ ಸ್ವೀಕರಿಸುತ್ತಿದ್ದಾರೆ.