Kumadvathi High School,  Shikaripura

Kumadvathi High School

Shikaripura
  08187-224378/222188
  khsmythri@gmail.com
Kumadvathi High School > News and Events

News and Events

ಶಾರದಾ ಪೂಜೆ ಮತ್ತು ವಾರ್ಷಿಕ ವಸ್ತು ಪ್ರದರ್ಶನ ಕಾರ್ಯಕ್ರಮ

ಡಿಸೆಂಬರ್ – 18, 2015 ಪಟ್ಟಣದ ಭವಾನಿರಾವ್ ಕೇರಿಯ ಮೈತ್ರಿ ಹಾಗೂ ಕುಮದ್ವತಿ ಪ್ರೌಢಶಾಲೆಗಳ ಶಾರದಾ ಪೂಜೆ ಮತ್ತು ವಾರ್ಷಿಕ ವಸ್ತು ಪ್ರದರ್ಶನವನ್ನು ಕಾರ್ಯಕ್ರಮದ ಅಥಿತಿಗಳು ಹಾಗೂ ಹಿರಿಯ ಸಹಾಯಕ ನಿರ್ದೇಶಕರು, ತೋಟಗಾರಿಕೆ ಇಲಾಖೆ. ಶ್ರೀಮತಿ. ವನಮಾಲ.ಕೆ.ಆರ್ ಉದ್ಘಾಟಿಸಿದರು. ಕೃಷಿ ದೇಶದ ಬೆನ್ನೆಲಬು, ಶಿಕ್ಷಣದ ಉದ್ದೇಶ ಬೌದ್ಧಿಕ ಬೆಳವಣಿಗೆಗಾಗಿ ಹಾಗೂ ಹೊಸ ಹೊಸ ಆವಿಷ್ಕಾರಗಳ ಬದಲಾವಣೆಗಾಗಿ. ಇತ್ತೀಚಿನ ದಿನಗಳಲ್ಲಿ ಪ್ಲಾಸ್ಟಿಕ್ ಬಳಕೆಯಿಂದ ಅನೇಕ ರೋಗಗಳು ಹರಡುತ್ತಿದ್ದು,ಮನೆಯಲ್ಲಿ ಬಳಸುವ ಪ್ರತಿಯೊಂದು ಪ್ಲಾಸ್ಟಿಕ್ ವಸ್ತುಗಳ ಬಳಕೆಯ ಹಿಂದೆ ಅನೇಕ ದುಷ್ಪಾರಿಣಾಮಗಳು […]

Read More

New year – 2016

Dear All, May The Year 2016 Bring for You Happiness, Success and filled with Peace, Hope & Togetherness of your Family & Friends. Kumadvathi High School, Shikaripura Wishing You a *HAPPY NEW YEAR*.

Read More

Kumadvathi Samskruthika Uthsava-2015

Hearty Welcome to Kumadvathi Samskruthika Uthsava On 22nd & 23rd December, 2015  

Read More

Kanakadasa Jayanthi – 2015

Kanakadasa Jayanthi Celebration at Kumadvathi High School, Shikaripuraon On Nov, 28 2015

Read More

National level Inspire award

Read More

Children’s Day Celebration – 2015

 Childerns Day Celebration at Kumadvathi High School, Shikaripuraon On Nov, 14 2015    

Read More

ಕನ್ನಡ ರಾಜ್ಯೋತ್ಸವ ಆಚರಣೆ

ನವೆಂಬರ್ 01, 2015 ರಂದು ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ಈ ಒಂದು ಕಾರ್ಯಕ್ರಮದಲ್ಲಿ ಕಳಸಾ-ಬಂಡೂರಿ ಸ್ಥಬ್ಧ ಚಿತ್ರವನ್ನು ಪ್ರದರ್ಶಿಸಲಾಯಿತು.

Read More

ವಾಲ್ಮೀಕಿ ಜಯಂತಿ ಆಚರಣೆ

ದಿನಾಂಕ 27-10-2015 ರಂದು ಕುಮದ್ವತಿ ಪ್ರೌಢಶಾಲೆಯಲ್ಲಿ ವಾಲ್ಮೀಕಿ  ಜಯಂತಿಯನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲೆಯ ಎಲ್ಲ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

Read More

Gandhi Jayanthi Celebration

ದಿನಾಂಕ 02-10-2015 ರಂದು ಗಾಂಧೀಜಿ ಮತ್ತು ಶಾಸ್ತ್ರೀಜಿಯವರ ಜಯಂತಿಯನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮಕ್ಕಳಿಂದ ಶ್ರಮಾಧಾನ, ಪ್ರಬಂಧ ರಚನೆ, ಭಾಷಣ, ಗಾಂಧೀಜಿ ಭಾವಚಿತ್ರ ರಚನೆಗಳನ್ನು, ಭಾವಚಿತ್ರ ಸಂಗ್ರಹ, ದೇಶಭಕ್ತಿಗೀತೆ, ನುಡಿಮುತ್ತು ಸಂಗ್ರಹ, ಸಾಮಾಜಿಕ ಉತ್ಪಾದನ ಕಾರ್ಯ ಯೋಜನೆ ಮಾಡಿಸಲಾಯಿತು. ಕಾರ್ಯಕ್ರಮದಲ್ಲಿ ಮೈತ್ರಿ ಪ್ರಾಥಮಿಕ ಶಾಲೆಯ ಸಹಶಿಕ್ಷಕರಾದ ಶ್ರೀಯುತ ಗಿರೀಶ್‌ರವರು ಉಪನ್ಯಾಸ ಮಾತುಗಳನ್ನಾಡಿದರು. ಮಹಾನ್ ಚೇತನಗಳಾದಂತಹ ಗಾಂಧೀಜಿ ಮತ್ತು ಶಾಸ್ತ್ರೀಜಿಯವರ ತತ್ವಗಳು, ಆದರ್ಶತೆ, ಸರಳತೆ ಅವರ ದೇಶ ಸೇವೆಯ ಕೊಡುಗೆಗಳ ಬಗ್ಗೆ ಸವಿ ವಿವರವಾಗಿ ತಿಳಿಸಿದರು. ವಿಶ್ವಸಂಸ್ಥೆಯು ಅಹಿಂಸಾ ದಿನವನ್ನಾಗಿ […]

Read More

ವಿದ್ಯಾಭಾರತಿ ಜಿಲ್ಲಾ ಮಟ್ಟದ ಕ್ರೀಡಾಕೂಟ

ವಿದ್ಯಾಭಾರತಿ ಜಿಲ್ಲಾ ಮಟ್ಟದ ಕ್ರೀಡಾಕೂಟವು ಭದ್ರಾವತಿಯ ಕನಕ ಮಂಟಪದ ಕ್ರೀಡಾಂಗಣದಲ್ಲಿ  ದಿನಾಂಕ: 22/೦8/2015 ಶನಿವಾರದಂದು ನಡೆಯಿತು. ಶಿವಮೊಗ್ಗ  ಜಿಲ್ಲೆ ಮಟ್ಟದ ವಿದ್ಯಾಭಾರತಿಯ ಒಟ್ಟು 18 ಪ್ರೌಢಶಾಲೆಗಳು ಈ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದು,  ಅದರಲ್ಲಿ ಕುಮದ್ವತಿ ಪ್ರೌಢಶಾಲೆಯು ಅತ್ಯುತ್ತಮ ಕ್ರೀಡಾ ಪ್ರದರ್ಶನ ತೋರಿ 17 ಪ್ರಥಮ, 12 ದ್ವಿತೀಯ, 12 ತೃತೀಯ ಬಹುಮಾನಗಳನ್ನುಗಳಿಸಿದೆ.  ಬಾಲಕಿಯರ  ವಿಭಾಗದಲ್ಲಿ  ಕು| ಭೂಮಿಕಾ, ಸುಚಿತ್ರ, ಮಾನಸ, ಚಂದನ, ಪ್ರಿಯಾಂಕ, ಸುಪ್ರಿಯಾ, ಶರಣ್ಯ ಹಾಗೂ ಬಾಲಕರ ವಿಭಾಗದಲ್ಲಿ ಅರುಣ.ಎಸ್.ಎ, ಶಶಾಂಕ.ಬಿ.ಜೆ, ಪುನೀತ್, ಪವನ, ಸೂರಜ್, ರಾಕೇಶ್ […]

Read More